ರಾಜಸ್ಥಾನದಲ್ಲಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ತಂಡ

ರಾಜಸ್ಥಾನದ ಸುಜಾನ್‌ಘಡ್‌ನಲ್ಲಿ ಸೆಪ್ಟೆಂಬರ್ 16 ರಿಂದ 19 ರ ವರೆಗೆ ನಡೆದ ವಿದ್ಯಾಭಾರತಿಯ ರಾಷ್ಟ್ರಿಯ ಚೆಸ್ ಸ್ಪರ್ಧೆಯಲ್ಲಿ ಹುಡುಗಿಯರ ವಿಭಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕವನ್ನೊಳಗೊಂಡ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದು, ಭಾರತ ಸರಕಾರದ ‘School Games Federation  of  India’  ನಡೆಸುವ ಈ ವಿಭಾಗದ ಅತ್ಯುನ್ನತ ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ರಾಷ್ಟ್ರೀಯ ತಂಡವಾಗಿ ಚೆನೈನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳೊಂದಿಗೆ, ನಾಗರಾಜ್ ಆಂಗ್ಲ ಉಪನ್ಯಾನಸಕರು ತಂಡದ ಕೋಚ್, ರವಿಶಂಕರ್ ಮತ್ತು ಜ್ಯೋತಿಕುಮಾರಿ ದೈಹಿಕ ಶಿಕ್ಷಣ ನಿರ್ದೆಶಕರು, ಜೀವನ್‌ದಾಸ್ ಪ್ರಾಂಶುಪಾಲರು, ಶ್ರೀನಿವಾಸ ಪೈ, ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ, ಜಯರಾಮ್ ಭಟ್ ಸಂಚಾಲಕರು, ಕಾಲೇಜು ಆಡಳಿತ ಮಂಡಳಿ.

Highslide for Wordpress Plugin